ಅಕುವ

Tuesday, December 13, 2011

ನನ್ನ ಕವನ ಸಂಕಲನ " ಸಂಗೀಸದ ಚೀಲ" ಲೋಕಾರ್ಪಣೆ........ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ , ಶಿರ್ವ ........11/12/11 ಎಡದಿಂದ ಬಲಕ್ಕೆ ಡಾ.ಮಾರ್ಲ ,ಪ್ರಾಂಶುಪಾಲರು MSRS ಕಾಲೇಜು ಶಿರ್ವ , ಶ್ರೀ ಚಕ್ರವರ್ತಿ ಸೂಲಿಬೆಲೆ ಯವರು , ನನ್ನ ನೆಚ್ಚಿನ ಗುರು ಶ್ರೀ ಶ್ರೀಧರ ಮೂರ್ತಿಯವರು ಮತ್ತು ಪ್ರಧಾನ ಅರ್ಚಕರು ಶ್ರೀ ರಘುನಾಥ ಶೆಣೈಯವರು........................




Posted by AKUVA at 12:18 AM 1 comment:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

Followers

Blog Archive

  • ►  2014 (14)
    • ►  September (1)
    • ►  July (4)
    • ►  February (1)
    • ►  January (8)
  • ►  2012 (33)
    • ►  September (31)
    • ►  June (1)
    • ►  March (1)
  • ▼  2011 (16)
    • ▼  December (1)
      • ನನ್ನ ಕವನ ಸಂಕಲನ " ಸಂಗೀಸದ ಚೀಲ" ಲೋಕಾರ್ಪಣೆ........ಶ್ರೀ...
    • ►  September (1)
    • ►  July (6)
    • ►  May (7)
    • ►  January (1)
  • ►  2010 (11)
    • ►  December (7)
    • ►  November (1)
    • ►  September (3)

About Me

My photo
AKUVA
ನನ್ನ ಊರು ವಳದೂರು. ಉಡುಪಿ ಜಿಲ್ಲೆಯ ಪಾದೂರು ಗ್ರಾಮದಲ್ಲಿ ಇರುವ ಸಣ್ಣ ಊರು . ನಮಗೆ ಶಾಲಾ ಕಾಲೇಜುಗಳಿಗೆ ಶಿರ್ವ ಹತ್ತಿರದ ತಾಣ. ಪಿ.ಯು.ಸಿ. ದಿನಗಳಿಂದ ಕವಿತೆ ಯ ಹುಚ್ಚು ನನ್ನ ಅಂಟಿಕೊಂಡಿದೆ. ಮೊದಮೊದಲು ಪ್ರಕೃತಿಯನ್ನು ನೋಡಿ ಬರೆಯ ತೊಡಗಿದೆ. ಮುಂಬೈ ಬಂದ ಮೇಲೆ ಜೀವನ , ಸಮಾಜ ಎಲ್ಲ ನನ್ನ ವಸ್ತು ಗಳಾದವು. ಕಳೆದ ೨೦೧೧ ರಲ್ಲಿ ನನ್ನ ಮಿತ್ರ ಚಿತ್ರಕಾರ ಸುನಿಲ್ ಮಿಶ್ರ ಬೆಂಗಳೂರು ಇವನ ಒತ್ತಾಯದ ಮೇರೆಗೆ "ಸಂಗೀಸದ ಚೀಲ " ನನ್ನ ಪ್ರಥಮ ಕವನ ಸಂಕಲನ ಬಿಡುಗಡೆ ಆಯಿತು .
View my complete profile
Simple theme. Powered by Blogger.